ಸೆಕ್ಯೂರಿಟಿ ಮುಂದೆ ರೊ ಚ್ಚಿಗೆದ್ದ ದರ್ಶನ್, ಏನ್ ಚೆಕ್ ಮಾಡ್ತಿಯಾ ಎಂದು ಗದರಿಸಿದ ದಾಸ

 | 
Ns
ಡೆವಿಲ್ ಸಿನಿಮಾದ ಚಿತ್ರೀಕರಣದ ಮೂರನೇ ಶೆಡ್ಯೂಲ್ ಮುಗಿಸಿ ಇತ್ತೀಚೆಗಷ್ಟೆ ರಾಜಸ್ಥಾನದಿಂದ ವಾಪಸ್ಸಾಗಿರುವ ನಟ ದರ್ಶನ್ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದಾರೆ. ದರ್ಶನ್ ಅವರ ಆತ್ಮೀಯ ಗೆಳೆಯ, ಸಹೋದರ ಸಮಾನರೂ ಆಗಿರುವ ಧನ್ವೀರ್ ನಟನೆಯ ವಾಮನ ಸಿನಿಮಾ ತೆರೆಗೆ ಬಂದಿದ್ದು ವಿಶ್ರಾಂತಿಯ ನಡುವೆ ಸಹೋದರನ ಸಿನಿಮಾಕ್ಕೆ ಬೆಂಬಲ ನೀಡುತ್ತ ಬರುತ್ತಿದ್ದಾರೆ ನಟ ದರ್ಶನ್.
 ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದ್ದ ದರ್ಶನ್, ವಾಮನ ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಬಂದಿದ್ದರು.ಕೆಲ ದಿನಗಳ ಹಿಂದಷ್ಟೆ ವಾಮನ ಸಿನಿಮಾದ ಟ್ರೈಲರ್ ಅನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದರು. ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಪ್ರಸನ್ನ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು.
ನಟ ದರ್ಶನ್, ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿಲ್ಲ ಆದರೆ ಅವರು ಟ್ರೈಲರ್ ಬಿಡುಗಡೆ ಮಾಡಿದ ವಿಡಿಯೋ ಪ್ರದರ್ಶಿಸಲಾಯ್ತು. ಕಾರ್ಯಕ್ರಮದ ಬಳಿಕ ದರ್ಶನ್ ಅಭಿಮಾನಿಗಳು ಪ್ರಸನ್ನ ಚಿತ್ರಮಂದಿರದ ಕುರ್ಚಿ, ಕಿಟಕಿ, ಗಾಜುಗಳನ್ನು ಒಡೆದು ದಾಂಧಲೆ ಎಬ್ಬಿಸಿದರು. ಈಗ ಜಿಟಿ ಮಾಲ್​ಗೆ ದರ್ಶನ್ ಬರಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಯೂ ಸಹ ದರ್ಶನ್ ಅಭಿಮಾನಿಗಳು ದಾಂಧಲೆ ಎಬ್ಬಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಎಲ್ಲೆಡೆ ಚೆಕ್ ಮಾಡಿ ಬಿಡಲಾಯಿತು.
ಆಗ ನಟ ದರ್ಶನ್ ಅವರನ್ನು ಚೆಕ್ ಮಾಡಿದಾಗ ಏನು ತಂದಿಲ್ಲಪ್ಪ ಬೇಕಿದ್ರೆ ಫುಲ್ ಚೆಕ್ ಮಾಡು ಎಂದು ನಗುತ್ತಾ ಹೇಳಿದ್ದಾರೆ. ಆಗ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಹಾಗೆಲ್ಲ ಏನೂ ಇಲ್ಲ ಸರ್ ಎಂದಿದ್ದಾರೆ.ದರ್ಶನ್ ಜೈಲಿನಿಂದ ಬಿಡುಗಡೆ ಆಗಿ ಹೊರಬಂದ ಬಳಿಕ ಹಾಜರಾಗುತ್ತಿರುವ ಎರಡನೇ ಸಿನಿಮಾ ಪ್ರೀಮಿಯರ್ ಶೋ ಇದಾಗಿದೆ. ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾದ ಪ್ರೀಮಿಯರ್​ಗೂ ಸಹ ದರ್ಶನ್ ಹೋಗಿ ಸಿನಿಮಾ ವೀಕ್ಷಿಸಿದ್ದರು. ಇದನ್ನು ಸಹ ನೋಡಿ ಹರಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub