12 ಗಂಟೆ ರಾತ್ರಿಗೆ ಸ್ಮಶಾನದಲ್ಲಿ ಬಾಡೂಟ ಮಾಡಿದ ಕನ್ನಡದ ಯೂಟ್ಯೂಬರ್; ನಿಜವಾದ ದೆವ್ವ ಕಂಡು ಎಸ್ಕೇಪ್
Aug 23, 2024, 18:41 IST
|

ಗರುಡ ಪುರಾಣದ ಪ್ರಕಾರ, ಸ್ಮಶಾನದ ನೆಲದಲ್ಲಿ ದೀರ್ಘಕಾಲ ಉಳಿಯಬಾರದು ಎಂದು ಹೇಳಲಾಗಿದೆ. ನೀವು ಯಾರೊಬ್ಬರ ಶವ ಸಂಸ್ಕಾರಕ್ಕೆ ಹೋದರೆ, ನಂತರ ಬೇಗನೆ ಅಲ್ಲಿಂದ ಹೊರಬರಲು ಪ್ರಯತ್ನಿಸಿ. ಇದಕ್ಕೆ ಕಾರಣವೆಂದರೆ, ಸಾವಿನ ನಂತರ, ಮೃತ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾದ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಸೇರಿಕೊಳ್ಳಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆ ಬ್ಯಾಕ್ಟೀರಿಯಾಗಳು ನಿಮ್ಮ ದೇಹಕ್ಕೂ ಹೋಗಬಹುದು.
ಸ್ಮಶಾನದಲ್ಲಿ ಒಂದಲ್ಲ ಒಂದು ಶವಗಳ ಅಂತ್ಯಕ್ರಿಯೆಯನ್ನು ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಆ ಸ್ಥಳದಲ್ಲಿ ಬ್ಯಾಕ್ಟೀರಿಯಗಳು ಹೆಚ್ಚಾಗಿರುತ್ತದೆ. ಅದ್ರೆ ಅಲ್ಲಿ ಅದೂ ಅಮಾವಾಸ್ಯೆ ದಿನ ಹೋಗಿ ಕ್ಯಾಂಪ್ ಹಾಕಿ ಬಿರಿಯಾನಿ ತಿಂದು ಬಂದಿದ್ದಾರೆ ಈ ಮಹಾನುಭಾವರು. ದೆವ್ವ ಭೂತಗಳು ಇದೆಯೋ ಇಲ್ಲವೋ ಕೊನೆಯ ಮಾತು ಆದರೆ ಜೀವವನ್ನು ಕೈಲಿಟ್ಟುಕೊಂಡು ವಿಡಿಯೋ ಅಂತೂ ಮಾಡ ಬೇಕು.
ವಿಕಾಸ್ ಗೌಡ ಯೂಟ್ಯೂಬ್ನಲ್ಲಿ ಟ್ರಾವೆಲ್, ಫುಡ್ ಸೇರಿದಂತೆ ವಿಶೇಷ ರೀತಿಯ ಕಟೆಂಟ್ಗಳನ್ನು ಮಾಡುತ್ತಿದ್ದರು. ಈಗಾಗಲೇ ವಿಕಾಸ್ ಗೌಡ ಯೂಟ್ಯೂಬ್ನಲ್ಲಿ 113K ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಈ ಹಿಂದೆ ಕೂಡ ವ್ಯೂವ್ಸ್ ಹೆಚ್ಚಿಸುವ ಭರದಲ್ಲಿ ಮಾಡಿದ ವಿಡಿಯೋವೊಂದು ವಿಕಾಸ್ ಗೌಡಗೆ ಕುತ್ತು ತಂದಿತ್ತು. ಈ ಸಲ ಆದರೂ ಏನೂ ಆಗದಿರಲಿ ಅನ್ನೊದು ಇವರ ಫ್ಯಾನ್ಸ್ ಆಶಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025
ಒಳ ಚ ಡ್ಡಿ ಇಲ್ಲದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ತಾರೆ
Tue,20 May 2025