ಕುಚಿಕು ಅಂತ ನೋಡದೆ ಎಲ್ಲರ ಮುಂದೆಯೇ ಟಾಂಗ್ ಕೊಟ್ಟ ಕಿಚ್ಚ ಸುದೀಪ್
Aug 20, 2024, 20:31 IST
|

ಆಲದ ಮರ ಸಸಿಯಾಗಿರುವಾಗ ಯಾವ ಸೈಜ್ ಇರುತ್ತದೆ? ದೊಡ್ಡದಾಗುತ್ತಾ ಎಷ್ಟು ದೊಡ್ಡದಾಗುತ್ತೆ? ದೊಡ್ಡದಾದ ಮೇಲೆ ಸೀಸನ್ ಬದಲಾಗುತ್ತದೆ, ಸಮ್ಮರ್ನಲ್ಲಿ ಎಲೆಗಳು ಉದುರಿ ಹೋಗುತ್ತದೆ, ಮಳೆಗಾಲ ಎಲೆಗಳು ಚಿಗುರುತ್ತದೆ. ಒಂದು ಸಸಿಯಷ್ಟು ಇದ್ದ ಕನ್ನಡ ಚಿತ್ರರಂಗ ಬಹಳಷ್ಟು ವರ್ಷಗಳಿಂದ ಆಲದ ಮರವಾಗಿ ಬೆಳೆದ ಮೇಲೆ, ಇವತ್ತಿಗೆ ಬಿದ್ದು ಹೋಯ್ತು ಸೋತ್ತು ಹೋಯ್ತು ಹಾಗೂ ಗೆಲ್ಸಿ.
ನಾವು ಅರ್ಥ ಮಾಡಿಕೊಳ್ಳಬೇಕಾಗಿದ್ದು ಏನು ಅಂದ್ರೆ ಎಲ್ಲಾ ಚಿತ್ರರಂಗನೂ ನಮ್ಮ ಲೈಫ್ಗೂ ಡಿಫರೆಂಟ್. ಸೋಲೋದೇ ಗೆಲ್ಲುವುದಕ್ಕೆ ಹೀಗಿರುವಾಗ ನಮ್ಮ ಕನ್ನಡ ಚಿತ್ರರಂಗದಲ್ಲಿ ಎಷ್ಟು ಕನ್ನಡ ಸಿನಿಮಾ ಸೋತ್ತಿದೆ? ಈ 70 ವರ್ಷಗಳಲ್ಲಿ ಎಷ್ಟು ಸಿನಿಮಾಗಳು ಸೋತಿದೆ ಎಷ್ಟು ಸಿನಿಮಾಗಳು ಗೆದ್ದಿದೆ? ಎಷ್ಟು ಕಷ್ಟಗಳು ಎದುರಾದರೂ ಕನ್ನಡ ಚಿತ್ರರಂಗ ಎಷ್ಟು ದೃಢವಾಗಿ ನಿಂತಿದೆ? ಕನ್ನಡ ಸಿನಿಮಾ ಸೋಲುತ್ತಿದೆ ನೀವು ಗೆಲ್ಲಿಸಬೇಕು ಎಂದು ನಾವು ಕರ್ನಾಟಕದಲ್ಲಿ ಇದ್ದು ಕನ್ನಡ ಜನತೆಗಳನ್ನು ಕೇಳುವುದೇ ಮೊದಲ ತಪ್ಪು ಎಂದು ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ನಿಮ್ಮನ್ನು ನೀವು ನಂಬಿ ಕೆಲಸ ಮಾಡಿ ನಮ್ಮ ವೀಕ್ಷಕರನ್ನು ನಂಬಿ ಗೆಲ್ಲಿಸುತ್ತಾರೆ, ಸಿನಿಮಾ ನೋಡೋಕೆ ಆಗದೇ ಇರುವವರು ಸಿನಿಮಾ ನೋಡೋದು ಬೇಡ, ನೋಡುವವರಿಗೋಸ್ಕರ ಸಿನಿಮಾ ಮಾಡಿ. ಮನೆಯಲ್ಲಿ ಚೆನ್ನಾಗಿ ಅಡುಗೆ ಮಾಡಲ್ವಾ...ಹಾಗಂತ ಹೋಟೆಲ್ನಲ್ಲಿ ಊಟ ಮಾಡಲ್ವಾ? ಹೋಟೆಲ್ನಲ್ಲಿ ಊಟ ಮಾಡಿದ್ದೀವಿ ಅಂತ ಮನೆಯಲ್ಲಿ ಊಟ ಮಾಡಲ್ವಾ? ಕನ್ನಡ ಸಿನಿಮಾ ಸೋಲುವುದಕ್ಕೆ ಏನೋ ಒಂದು ಕಾರಣವಾಯ್ತು ಅನ್ನೋದಕ್ಕಿಂತ ಹೆಚ್ಚಾಗಿ ಒಳ್ಳೆ ಸಿನಿಮಾಗಳು ಬಂದಿರುವುದಿಲ್ಲ ಅದು ಒಂದೇ ಸ್ಟ್ರೆಚ್ನಲ್ಲಿ ಆಗಿರುತ್ತದೆ' ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,6 Jul 2025