ಕಿಚ್ಚನ ಮುಖಕೆ ಉಗಿದಂಗೆ ಮಾತಾನಾಡಿದ ಪ್ರತಾಪ್, ಸುದೀಪ್ ಕೆಂ ಡಮಂಡಲ

 | 
ರ

ಬಿಗ್ ಬಾಸ್​ ಕನ್ನಡ ಸೀಸನ್ 10 ಕಾರ್ಯಕ್ರಮ ಅಂತಿಮ ಹಂತ ತಲುಪಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆಗಳು ಕಡಿಮೆ ಆಗಿದ್ದು ಕಾಂಪಿಟೇಷನ್ ಹೆಚ್ಚಿದೆ. ಈ ನಡುವೆ ವಾರದ ಕಥೆ ಕಿಚ್ಚನ ಜೊತೆಯ ಎಪಿಸೋಡ್​ನಲ್ಲಿ ಸಂಗೀತಾ ಶೃಂಗೇರಿ ಕಾರ್ತಿಕ್ ಮಹೇಶ್​ ಬಗ್ಗೆ ಆರೋಪಗಳ ಸುರಿಮಳೆ ಗೈದಿದ್ದಾರೆ. 

ಅಹಂಕಾರದಿಂದ ಮೆರೆಯೋದು ಹೇಗೆ ಎನ್ನುವುದು ಬೋರ್ಡ್​ ಅನ್ನು ಕಾರ್ತಿಕ್ ಮಹೇಶ್​ಗೆ ಕೊಟ್ಟ ಸಂಗೀತಾ, ಕಾರ್ತಿಕ್​ಗೆ ಸಿಕ್ಕಾಪಟ್ಟೆ ಅಹಂಕಾರ ಜಾಸ್ತಿ ಎಂದಿದ್ದಾರೆ.ಬೋರ್ಡ್​ ತೆಗೆದುಕೊಂಡು ಮಾತಾಡಿದ ಕಾರ್ತಿಕ್ ಮಹೇಶ್​, ತಾವು ಹೇಳಿದ್ದೆ ನಡೀಬೇಕು ಎನ್ನುವವರು ಅವರು, ಸಂಗೀತಾದಿಂದ ಅಹಂಕಾರದಿಂದ ಮೆರೆಯೋದು ಹೇಗೆ ಎನ್ನುವ ಪುಸ್ತಕ ಬರೆಯಬಹುದು ಎಂದು ಕಾರ್ತಿಕ್ ಹೇಳಿದ್ರು.

ಇನ್ನು ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ ಎನ್ನುವ ಬೋರ್ಡ್ ಅನ್ನು ಡ್ರೋನ್ ಪ್ರತಾಪ್​, ವಿನಯ್ ಗೌಡಗೆ ನೀಡಿದ್ದಾರೆ. ಇದು ಅವರಿಗೆ ಸೂಕ್ತ ಎಂದು ನನಗೆ ಅನಿಸಿತು ಎಂದ್ರು. ಅವರ ಜೊತೆ ಇದ್ದು ಅವರೇ ಸರಿ ಸರಿ ಎಂದವರೆಲ್ಲಾ ಮನೆಗೆ ಹೋದ್ರು. ಮನೆ ಬಿಟ್ಟವರ ಬೆಡ್​ಶೀಟ್​ ಎಲ್ಲಾ ಇವರ ಬೆಡ್​ಗೆ ಸೇರಿದೆ ಎಂದು ಡ್ರೋನ್ ಟಾಂಗ್ ಕೊಟ್ರು.

ಇದೇ ವೇಳೆ ಡ್ರೋನ್ ಪ್ರತಾಪ್​ರನ್ನು ವಿನಯ್ ಕಣ್ಣಲ್ಲೇ ಗುರಾಯಿಸಿದ್ದಾರೆ. ಡ್ರೋನ್ ಮಾತು ಕೇಳಿ ವಿನಯ್ ಕೂಡ ಶಾಕ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಅವರ ಈ ಮಾತನ್ನ ಕೇಳಿ ವಿನಯ್ ಸುಸ್ತಾದರು. ಪಾಪರೆಡ್ಡಿಪಾಳ್ಯ ಗ್ಯಾಂಗ್‌ ಮೆಂಬರ್‌ ನಮ್ರತಾಗೆ ಡ್ರೋನ್ ಪ್ರತಾಪ್ ಮಾತನ್ನ ಕೇಳಿ ನಗುವುದೋ, ಅಳುವುದೋ ಗೊತ್ತಾಗದೆ ಕುಳಿತಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ