ದ ರ್ಶನ್ ಬಗ್ಗೆ ನ್ಯೂಸ್ ಹಾಕಬೇಡ, ಮಾಧ್ಯಮಗಳಿಗೆ ಉಗಿದ ಗುರುಕಿರಣ್
Sep 25, 2024, 08:51 IST
|

ಅದಕ್ಕೂ ಸಿನಿಮಾ ರಂಗಕ್ಕೂ ಸಂಬಂಧ ಇಲ್ಲ ಎಂದು ಗುರು ಕಿರಣ್ ಹೇಳಿದ್ದಾರೆ.ಇನ್ನು ಕನ್ನಡ ಚಿತ್ರರಂಗದಲ್ಲಿ ದರ್ಶನ್ ಮತ್ತು ಗುರು ಕಿರಣ್ ಜೊತೆಯಾಗಿ ಕೆಲಸ ಮಾಡಿದವರು. ಆ ಹಿನ್ನೆಲೆಯಲ್ಲಿ ಗುರು ಕಿರಣ್ ಅವರು ದರ್ಶನ್ ಕುರಿತು ಪ್ರತಿಕ್ರಿಯಿಸಿದ್ದಾರೆ. ಸ್ನೇಹಿತನಾಗಿ ದರ್ಶನ್ ಹೊರಗೆ ಬರಬೇಕು ಅಂತ ನಾವು ಹೇಳುತ್ತೇವೆ.
ಆದರೆ ಕಾನೂನಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ಪೊಲೀಸ್ನವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ ಎಂದಿದ್ದಾರೆ ಗುರು ಕಿರಣ್. ಆದರೆ ಮಾಧ್ಯಮದವರು ಯಾಕೆ ಪದೇ ಪದೆ ದರ್ಶನ್ ಅತ್ತ ಫೋಕಸ್ ಮಾಡೋದು ಯಾಕೆ. ಅವರು ನಿಂತರೂ, ಮಲಗಿದರೂ ಸುದ್ದಿ ಮಾಡ್ತೀರಿ ಎಂದಿದ್ದಾರೆ.
ಅಂದ್ಹಾಗೆ ಗುರು ಕಿರಣ್ ಈ ಎಲ್ಲ ಮಾತುಗಳನ್ನ ರೋಜಿ ಚಿತ್ರದ ಒರಟ ಪ್ರಶಾಂತ್ ಪೋಸ್ಟರ್ ರಿಲೀಸ್ ಪ್ರೆಸ್ ಮೀಟ್ನಲ್ಲಿಯೇ ಮಾತನಾಡಿದ್ದಾರೆ. ಈ ಮೂಲಕ ಗುರು ಕಿರಣ್ ಮತ್ತೊಮ್ಮೆ ಹೊಸಬರ ಚಿತ್ರಕ್ಕೆ ಸಂಗೀತ ಕೊಡಲು ಆರಂಭಿಸಿದ್ದಾರೆ ಅಂತಲೇ ಹೇಳಬಹುದು. ಒಟ್ಟಿನಲ್ಲಿ ಇಡೀ ಚಿತ್ರರಂಗ ಈಗಲೂ ದರ್ಶನ್ ಪರ ಇದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025