ಶಬರಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಬೆಂಕಿ, ಮೂಲ ವಿಗ್ರಹದಲ್ಲಿ ಬಿರುಕು
Jan 4, 2025, 09:13 IST
|

ಇನ್ನು ಶತಮಾನಗಳ ಹಿಂದೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬೆಂಕಿ ಅವಘಡ ಉಂಟಾಗಿತ್ತು. ಈ ಅವಘಡದಲ್ಲಿ ಅಯ್ಯಪ್ಪನ ವಿಗ್ರಹದಲ್ಲಿ ಬಿರುಕು ಕಂಡಿತ್ತು. ತದನಂತರ ಮೊದಲ ವಿಗ್ರಹದಂತೆ ಮತ್ತೊಂದು ವಿಗ್ರಹ ಮಾಡಲಾಯಿತು ಎನ್ನಲಾಗಿದೆ.
ಇನ್ನು ಅಯ್ಯಪ್ಪ ಕ್ಷೇತ್ರದಲ್ಲಿ ಪ್ರತಿ ವರ್ಷ ಕೋಟ್ಯಾಂತರ ಭಕ್ತರು ಬಂದು ಆ ಅಯ್ಯಪ್ಪನ ದರ್ಶನ ಪಡೆದು ಪವನರಾಗುತ್ತಾರೆ. ಇನ್ನು ಬೇಡಿದ ಭಕ್ತರಿಗೆ ಅಯ್ಯಪ್ಪನ ಆಶೀರ್ವಾದ ಖಂಡಿತವಾಗಿಯೂ ಸಿಗುತ್ತದೆ ಎಂಬುವುದಕ್ಕೆ ಉತ್ತರ ಪ್ರತಿ ವರ್ಷ ಅಯ್ಯಪ್ಪ ಸ್ವಾಮಿ ಭಕ್ತರ ಸಂಖ್ಯೆಯಲ್ಲೇ ಗೊತ್ತಾಗುತ್ತದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023