ಯುದ್ಧಕಾಂಡ ಸಿನಿಮಾಗೆ ಮಹಾಮೋಸ, ಅಜಯ್‌ ರಾವ್ ಸಿನಿಮಾವನ್ನು ಹೊರಹಾಕಲು ಪ್ರಯತ್ನ

 | 
Jjj
ಅಜಯ್ ರಾವ್ ಕಷ್ಟಪಟ್ಟು ಇಷ್ಟಪಟ್ಟು ಯುದ್ಧಕಾಂಡ ಚಿತ್ರ ಮಾಡಿದ್ದಾರೆ. ಚಿತ್ರಕ್ಕೆ ಮೊದಲ ದಿನದಿಂದಲೂ ಒಳ್ಳೆ ರೆಸ್ಪಾನ್ಸ್ ಬಂದಿದೆ. ಮೌತ್ ಪಬ್ಲಿಸಿಟಿಯಿಂದಲೂ ಜನ ಥಿಯೇಟರ್‌ಗೆ ಬರ್ತಿದ್ದಾರೆ. ಈ ಹೊತ್ತಿನಲ್ಲಿಯೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಸರಿಯಾದ ಟೈಮ್‌ಗೆ ಶೋ ಸಿಗ್ತಾ ಇಲ್ಲ. ಇದು ಎಷ್ಟು ಸರಿ.? ಒಳ್ಳೆ ಟೈಮ್‌ಗೆ ಶೋ ಕೊಡಿ ಅಂತ ಮಲ್ಟಿಪ್ಲೆಕ್ಸ್‌ಗಳಿಗೆ ಭಿಕ್ಷೆ ಬೇಡುವ ಸ್ಥಿತಿ ಇದೆ. ಯುದ್ಧಕಾಂಡವೂ ಇದರಿಂದ ನಲುಗುತ್ತಿದೆ. ಅಜಯ್ ರಾವ್ ಈ ರೀತಿ ಹೇಳ್ತಾನೇ ಬೇಸರ ವ್ಯಕ್ತಪಡಿಸಿದ್ದಾರೆ.
ಅಜಯ್ ರಾವ್ ತಮ್ಮ ಬೇಸರವನ್ನ ವಿಡಿಯೋ ಮೂಲಕ ಹೊರಗೆ ಹಾಕಿದ್ದಾರೆ. ಕನ್ನಡ ಚಿತ್ರಗಳಿಗೆ ಮೊದಲಿನಿಂದಲೂ ಮಲ್ಟಿಪ್ಲೆಕ್ಸ್‌ನಲ್ಲಿ ಸರಿಯಾದ ಟೈಮ್‌ಗೆ ಶೋ ಸಿಗ್ತಾನೇ ಇಲ್ಲ. ಮಲ್ಟಿಪ್ಲೆಕ್ಸ್ ನವರು ಕೊಡುವ ಶೋ ಟೈಮ್‌ ಅನ್ನೆ ನಾವು ಪ್ರಸಾದ್ ರೂಪದಲ್ಲಿಯೇ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಯೇ ಇದ್ದೇವೆ.ಪರಭಾಷೆಯ ದೊಡ್ಡ ಚಿತ್ರಗಳು ಬರ್ತಿವೆ. ಹಾಗಾಗಿಯೇ ನಿಮ್ಮ ಚಿತ್ರಗಳ ಶೋಗಳಿಗೆ ಕಡಿವಾಣ ಹಾಕುತ್ತೇವೆ ಅಂತಲೇ ಮಲ್ಟಿಪ್ಲೆಕ್ಸ್‌ನವರು ಹೇಳಿದ್ದಾರೆ.
 ಇದು ಎಷ್ಟು ಸರಿ ಹೇಳಿ. ಕನ್ನಡದಲ್ಲಿಯೇ ಕನ್ನಡ ಸಿನಿಮಾಗಳಿಗೆ ಹೀಗೆ ಆದ್ರೆ ಹೇಗೆ? ಅಂತಲೂ ಅಜಯ್ ರಾವ್ ಪ್ರಶ್ನೆ ಕೇಳಿದ್ದಾರೆ.ಪರಭಾಷೆಯ ದೊಡ್ಡ ಚಿತ್ರಗಳು ಬರ್ತಿವೆ. ಹಾಗಾಗಿಯೇ ನಿಮ್ಮ ಚಿತ್ರಗಳ ಶೋಗಳಿಗೆ ಕಡಿವಾಣ ಹಾಕುತ್ತೇವೆ ಅಂತಲೇ ಮಲ್ಟಿಪ್ಲೆಕ್ಸ್‌ನವರು ಹೇಳಿದ್ದಾರೆ. ಇದು ಎಷ್ಟು ಸರಿ ಹೇಳಿ. ಕನ್ನಡದಲ್ಲಿಯೇ ಕನ್ನಡ ಸಿನಿಮಾಗಳಿಗೆ ಹೀಗೆ ಆದ್ರೆ ಹೇಗೆ? ಅಂತಲೂ ಅಜಯ್ ರಾವ್ ಪ್ರಶ್ನೆ ಕೇಳಿದ್ದಾರೆ.
ಮಲ್ಟಿಪ್ಲೆಕ್ಸ್ಗಳ ಮುಂದೆ ಕನ್ನಡ ಸಿನಿಮಾಗಳು ಭಿಕ್ಷೆ ಬೇಡುವ ಪರಿಸ್ಥಿತಿ ಇದೆ. ಈ ಮಲ್ಟಿಪ್ಲೆಕ್ಸ್ಗಳು ನಮ್ಮ ಕನ್ನಡ ಸಿನಿಮಾಗಳಿಗೆ ಶೋ ಟೈಂಗಳನ್ನು ಸರಿಯಾಗಿ ನೀಡುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಒಳ್ಳೆಯ ಪ್ರದರ್ಶನದ ಸಮಯ ಕೊಡಿ ಎಂದು ನಾವು ಅವರ ಮುಂದೆ ಭಿಕ್ಷೆ ಬೇಡಬೇಕು. ನಮ್ಮ ಸಿನಿಮಾಗೆ ಈ ಹಿಂದೆಯೂ ಒಳ್ಳೆಯ ಪ್ರದರ್ಶನದ ಸಮಯ ನೀಡಿರಲಿಲ್ಲ. ಆದರೂ ಜನ ಮುಂದೆ ಬಂದು ನಮ್ಮ ಸಿನಿಮಾ ಗೆಲ್ಲಿಸಿದರು ಎಂದು ಅಜಯ್‌ ರಾವ್‌ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub