ನೆಲಮಂಗಲ ಅಪಘಾತವಲ್ಲ ಇದು ಕೊ ಲೆ, ಸಿಸಿಟಿವಿಯಲ್ಲಿ ಸಾಕ್ಷ್ಯ ಚಿತ್ರ ಲಭ್ಯ
Dec 22, 2024, 16:04 IST
|

ಇನ್ನು ಕಾರಿನ ಒಳಗಿದ್ದವರು Spot death ಆಗಿದ್ದಾರೆ. ಒಂದೇ ಕುಟುಂಬದ ಆರು ಜನರು ಉಸಿರು ಚೆಲ್ಲಿದ್ದಾರೆ. ಇದಕ್ಕೆ ಮೂಲಕ ಕಾರಣ ಗಣವಾಹನಗಳ ಅತಿವೇಗ ಹಾಗೂ ರಸ್ತೆ ಕಾಮಗಾರಿ. ಹೌದು ಗಣವಾಹನ ಚಾಲನೆಗೆ ಸರಿಯಾದ ರಸ್ತೆ ವ್ಯವಸ್ಥೆ ಅವಶ್ಯಕ. ಇತ್ತಿಚೆಗೆ ಗುಂಡಿಗಳಿಲ್ಲದ ರಸ್ತೆಯೇ ಇಲ್ಲ ಎಂಬವುದು ನಮಗೆಲ್ಲ ತಿಳಿದ ವಿಚಾರವೇ
ಇನ್ನು ಗಣವಾಹನಗಳ ಅತಿವೇಗಕ್ಕೆ ಕೂಡ ಬ್ರೇಕ್ ಹಾಕಬೇಕು. ಇಲ್ಲವಾದರೆ ಇಂತಹ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಇನ್ನು ಈ ಕುಟುಂಬದ ಸಂಬಂಧಿಕರು ತೀರಾ ನೊಂದುಕೊಂಡಿದ್ದಾರೆ. ಒಂದೇ ಕುಟುಂಬದ ಆರು ಮಂದಿಯ ಬಾಳಲ್ಲಿ ಇದೆಂತಹ ಗ್ರಹಚಾರ ಎಂಬಂತಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,12 Jul 2025
ಚಿನ್ನದ ಬೆಲೆಯಲ್ಲಿ ಇಳಿಮುಖ, ಬಂಗಾರದ ಅಂಗಡಿಗಳಲ್ಲಿ ಮುಗಿಬಿದ್ದ ಜನಸಮೂಹ
Sat,12 Jul 2025