FactCheck:ತಂದೆ ತಾಯಿ‌ಯ ಆಸೆ ಈಡೇರಿಸಿದ ಚಂದನ್ ಶೆಟ್ಟಿ, ಖ್ಯಾತ‍ ನ ಟಿ ಜೊತೆ ಮದುವೆ ಫಿಕ್ಸ್

 | 
Jd
ರಾಪರ್ ಚಂದನ್ ಶೆಟ್ಟಿ ಹೊಸ ಬದುಕ ಆರಂಭಿಸಲು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಅಪ್ಪನ ಆಸೆಯಂತೆ ಹೀರೋ ಆಗಿದ್ದು ಆಗಿದೆ. ಆದರೆ, ಈ ಸಿನಿಮಾ ಗೆಲ್ಬೇಕು ಅಲ್ವೇ? ಅದಕ್ಕೇನೆ ತಿಮ್ಮಪ್ಪನ ಸನ್ನಿಧಿಯಲ್ಲಿ ಚಂದನ್ ಶೆಟ್ಟಿ ಚಿತ್ರದ ಗೆಲುವಿಗಾಗಿಯೆ ಪ್ರಾರ್ಥನೆ ಮಾಡಿದ್ದಾರೆ. ಈ ಒಂದು ಪ್ರಾರ್ಥನೆಯ ಪಯಣದಲ್ಲಿ ಚಿತ್ರದ ಡೈರೆಕ್ಟರ್ ಕಿರಣ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ನಾಯಕಿ ಅಪೂರ್ವ ಕೂಡ ಜೊತೆಗೆ ಇದ್ದಾರೆ. ಸಿನಿಮಾದ ನಿರ್ಮಾಪಕ ನವರಸನ್ ಸಹ ಇದ್ದಾರೆ. 
ಸೂತ್ರಧಾರಿ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದನ್‌ ಶೆಟ್ಟಿ, ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ಸಿನಿಮಾ ಹೀರೋ ಆಗಬೇಕು ಅಂತಿದ್ರು ಎಂದಿದ್ದಾರೆ.ಆದರೆ ನಾನು ಕನ್ನಡಿ ಮುಂದೆ ನಿಂತು ನೋಡ್ಕೊಳ್ತಿದ್ದೆ. ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರತಿತ್ತು. ಆದರೆ ನನ್ನ ತಂದೆಯ ಕನಸು ಈಡೇರುತ್ತಿದೆ. ಇದೇ ಮೇ 9ರಂದು ನಿಜ ಆಗುತ್ತಿದೆ ಎಂದು ಚಂದನ್‌ ಹೇಳಿದ್ದಾರೆ. 
ಸೂತ್ರಧಾರಿ ಸಿನಿಮಾದಲ್ಲಿ ನಾನು ಅಂಡರ್‌ಕವರ್‌ ಪೊಲೀಸ್‌ ಪಾತ್ರ ಮಾಡಿದ್ದೀನಿ. ಈ ಸಿನಿಮಾ ಮೂಲಕ ನಾನು ಹೊಸ ಜೀವನ ಶುರು ಮಾಡಲಿದ್ದೇನೆ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.ಚಂದನ್ ಶೆಟ್ಟಿ ಇಲ್ಲಿ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದಾರೆ. ಸುಳಿವೇ ಸಿಗದ ಕೇಸ್ ಹಿಂದೆ ಬಿದ್ದು ತಲೆಕೆಡಿಸಿಕೊಳ್ಳುವ ಆಫೀರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಸೂತ್ರಧಾರಿ ಯಾರು ಅನ್ನೋದನ್ನು ಪತ್ತೆ ಹಚ್ಚುವ ಚಂದನ್ ಶೆಟ್ಟಿ ಈ ಟ್ರೈಲರ್ ಮೂಲಕ ಅತಿ ಹೆಚ್ಚು ಗಮನ ಸೆಳೆದಿದ್ದಾರೆ.
ಸೂತ್ರಧಾರಿ ಚಿತ್ರವನ್ನ ಇದೇ ವರ್ಷ ರಿಲೀಸ್ ಮಾಡಲಾಗುತ್ತಿದೆ. ಮೇ-9 ರಂದು ಡೈರೆಕ್ಟರ್ ಕಿರಣ್ ಕುಮಾರ್ ಈ ಚಿತ್ರದಲ್ಲಿ ಒಂದು ಕ್ರೈಮ್ ಥ್ರಿಲ್ಲರ್ ಕಥೆಯನ್ನೆ ಹೇಳುತ್ತಿದ್ದಾರೆ ಅನಿಸುತ್ತಿದೆ. ಸಿನಿಮಾದ ಟ್ರೈಲರ್ ಅಲ್ಲಿ ಈ ವಿಚಾರವಾಗಿಯೆ ಸಾಕಷ್ಟು ವಿಷಯಗಳನ್ನ ರಿವೀಲ್ ಮಾಡಿದ್ದಾರೆ.ಸೂತ್ರಧಾರಿ ಯಾರು ಅನ್ನುವ ಪಾಯಿಂಟ್ ಇಡೀ ಚಿತ್ರದ ಬಗ್ಗೆ ಬೇರೆ ರೀತಿಯ ಕುತೂಹಲ ಮೂಡಿಸಿದೆ. ಸೂತ್ರಧಾರಿ ಅಂದ್ರೆ ಬೇರೆ ಕಲ್ಪನೆ ಇದ್ದ ಜನಕ್ಕೆ ಟ್ರೈಲರ್ ಮತ್ತೊಂದು ರೀತಿಯ ಥ್ರಿಲ್ಲಿಂಗ್ ಅನುಭವ ಕೊಡುವ ಭರವಸೆ ಮೂಡಿಸಿದೆ ಅಂತಲೇ ಹೇಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub