ಪಾಕಿಸ್ತಾನದ ವಿರುದ್ಧ ಯುದ್ಧ ಅಗತ್ಯವಿಲ್ಲ ಎಂದಿದ್ದ ಸಿದ್ದರಾಮಯ್ಯ, ಒಮ್ಮೆಲೆ ಸಿಡಿದೆದ್ದ ಯೂಟಿ ಖಾದರ್ ಖಡಕ್ ಮಾತು
Apr 29, 2025, 13:10 IST
|

ನಾನು ನಿನ್ನೆನೇ ಬರಬೇಕಿತ್ತು ಕಾರಣಾಂತರದಿಂದ ಬರಲು ಆಗಲಿಲ್ಲ, ಇವತ್ತು ಬಂದು ತಾಯಿ ಜೊತೆ ಮಾತನಾಡಿದ್ದೇನೆ, ನೋವಿನಲ್ಲಿರುವರನ್ನ ನಾವು ಎಷ್ಟೇ ಸಂತೈಸಿದು ಆಗದು, ಕುಟುಂಬದ ಜೊತೆ ಇಡೀ ದೇಶದ ಜನ ರಾಜ್ಯದ ಜನ ಇರುತ್ತೇವೆ, ಆ ಸಂದರ್ಭದಲ್ಲಿ ಆ ತಾಯಿ ಮತ್ತು ಮಗು ತೆಗೆದುಕೊಂಡ ಧೈರ್ಯ ಮೆಚ್ಚಲೇಬೇಕು ಎಂದರು.
ಪರಿಹಾರ ಹೆಚ್ಚಳ ಮಾಡುವ ಬಗ್ಗೆ ನಾವು ಚೆರ್ಚೆ ಮಾಡುತ್ತೇವೆ, ಪರಿಹಾರ ಹೆಚ್ಚಿಸುವ ಕುರಿತು ಸಿಎಂ ಜೊತೆ ಸಹ ಮಾತನಾಡುತ್ತೇನೆ, ಅಲ್ಲಿ ನಡೆದ ಘಟನೆ ಬಗ್ಗೆ ವಿವರವಾಗಿ ಕುಟುಂಬಸ್ಥರು ಹೇಳಿದ್ದರು ಎಂದರು.. ಇಡೀ ದೇಶದ ಜನ ಕೇಂದ್ರ ಸರ್ಕಾರ ಪರವಾಗಿದ್ದಾರೆ, ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲರು ನೈತಿಕ ಬೆಂಬಲ ನೀಡಿದ್ದಾರೆ, ಯಾರು ಬೆಂಬಲಿಸಿದ್ದಾರೋ ಹಾಗೂ ಘಟನೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು.
Also Read - FactCheck:ಪಾಕ್ ಮಹಿಳೆಯರ ಬೇಡಿಕೆಯ ಅಸಲಿಯತ್ತು ಇಲ್ಲಿದೆ
ಈ ಘಟನೆಗೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಬೇಕು, ನೆಮ್ಮದಿ ಕಸಿದ ಉಗ್ರಿರಿಗೆ ದೇಶ ತಕ್ಕ ಪಾಠ ಕಲಿಸಬೇಕು, ಎಲ್ಲರೂ ಒಟ್ಟಾಗಿ ದೇಶದ ಜೊತೆ ಕೈಜೋಡಿಸಬೇಕು, ದೇಶದ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ಎಂದರು. ಸ್ಥಳೀಯ ಜನರು ಸಹ ಪ್ರವಾಸಿಗರ ನೆರವಿಗೆ ನಿಂತಿದ್ದಾರೆ, ಇದು ಭಾರತೀಯರ ಪರಂಪರೆ ಇದನ್ನ ಕಾಶ್ಮೀರದವರು ತೋರಿಸಿದ್ದಾರೆ, ಶಾಸಕರ ಅನರ್ಹ ವಿಚಾರಕ್ಕೆ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ ಎಂದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,31 May 2025
ಮಡೆನೂರು ಮನು ಹಾಗೂ ಮಿಂಚು ಕರ್ಮಕಾಂಡ ಆಡಿಯೋ ಬ ಯಲು
Sat,31 May 2025
ಕನ್ನಡದ ಮುದ್ದಾದ ನಟಿಯನ್ನು ಅವಕಾಶಕ್ಕಾಗಿ ಮಂಚಕ್ಕೆ ಕರೆದ ಡೈರೆಕ್ಟರ್
Wed,21 May 2025