ಪತ್ನಿ ಇದ್ದರೂ ಪರಸ್ತ್ರೀಗೆ ಆಸೆ ಪಟ್ಟ ಯುವಕ, ಆಂ ಟಿಯ ಸೌಂದರ್ಯಕ್ಕೆ ಪತ್ನಿಯ ಪ್ರೀತಿ ಕಾಣಲೇ ಇಲ್ಲ
Feb 8, 2025, 19:12 IST
|

ಕೈಕಾಲು ಮುರಿದಿದ್ದರಿಂದ ನಡೆಯಲು ಆಗದೇ ಆಸ್ಪತ್ರೆಯಲ್ಲಿ ಪತಿ ಚಿಕಿತ್ಸೆ ಪಡೆಯುತ್ತಿದ್ದರೆ, ಪತ್ನಿ ಮತ್ತು ಕೃತ್ಯಗೈದ ಆರೋಪಿಗಳು ಜೈಲು ಪಾಲಾಗಿದ್ದಾರೆ.ಕಲಬುರಗಿ ನಗರದ ಅತ್ತರ್ ಕಾಂಪೌಂಡ್ ಏರಿಯಾದ 62 ವರ್ಷದ ವೆಂಕಟೇಶ ಮಾಲಿ ಪಾಟೀಲ್ ಕಾಲು ಮುರಿದುಕೊಂಡ ಪತಿ. ಉಷಾ ಪಾಟೀಲ್ ಜೈಲು ಪಾಲಾದ ಪತ್ನಿ. ಸುಪಾರಿ ಪಡೆದು ಹಲ್ಲೆ ನಡೆಸಿ ಕಾಲು ಮುರಿದ ಆರೋಪಿಗಳಾದ ಮನೋಹರ, ಸುನೀಲ್, ಆರೀಫ್ ಸಹ ಕಂಬಿ ಎಣಿಸುತ್ತಿದ್ದಾರೆ.
ವೆಂಕಟೇಶ್ ಅವರ ಪುತ್ರ ನೀಡಿದ ದೂರಿನ ಅನ್ವಯ, ಇದನ್ನು ದರೋಡೆ ಪ್ರಕರಣವೆಂದು ಪೊಲೀಸರು ದಾಖಲಿಸಿ ಕೊಂಡು ತನಿಖೆ ಚುರುಕುಗೊಳಿಸಿದರು. ಘಟನೆ ನಡೆದ ಸ್ಥಳವಾದ ಕಲಬುರಗಿಯ ವಿಠಲ ನಗರದ ಸುತ್ತ ಮುತ್ತಲಿನ ಸಿಸಿಟಿವಿ ದೃಶ್ಯಾವಳಿ ನೋಡಿ ದರೋಡೆ ಕೋರರನ್ನು ಪತ್ತೆ ಹಚ್ಚಲಾಯಿತು. ಪತಿಯ ಕೈ ಕಾಲು ಮುರಿಯುವಂತೆ ಪತ್ನಿಯೇ ಸುಪಾರಿ ನೀಡಿದ್ದಳು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಇದನ್ನು ಕೇಳಿ ಪೊಲೀಸರೂ ಚಕಿತರಾಗಿದ್ದಾರೆ.
ಆರೋಪಿಗಳ ಹೇಳಿಕೆ ಆಧರಿಸಿ ವೆಂಕಟೇಶ್ ಪತ್ನಿ ಉಷಾಗೆ ಠಾಣೆಗೆ ಕರೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.ಮನೆ ಕೆಲಸದವಳೊಂದಿಗೆ ತನ್ನ ಪತಿ ಸಲುಗೆಯಿಂದ ಇದ್ದ. ಇದು ಸರಿ ಕಾಣಲಿಲ್ಲ. ಹೀಗಾಗಿ ಸುಮ್ಮನೆ ಮನೆಯಲ್ಲೇ ಕೈ ಕಾಲು ಮುರಿದುಕೊಂಡು ಬೀಳಬೇಕು ಎನ್ನುವ ಕಾರಣಕ್ಕೆ ಹುಡುಗರಿಗೆ ಹಣ ಕೊಟ್ಟು ಕಾಲುಗಳನ್ನು ಮುರಿಸಿರುವುದಾಗಿ ಉಷಾ ಬಾಯಿ ಬಿಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025