ಅಂಬಿ ಇದ್ದಿದ್ರೆ ದಶ೯ನ್ ಹೀಗಾಗ್ತಿರಿ೯ಲ್ಲ; ಕಿಚ್ಚ ಸುದೀಪ್
Sep 17, 2024, 09:09 IST
|

ಇದೀಗ ಸಂದರ್ಶನವೊಂದರಲ್ಲಿ ದರ್ಶನ್ ಕುರಿತಾಗಿ ಕಿಚ್ಚ ಸುದೀಪ್ ಮನಬಿಚ್ಚಿ ಮಾತನಾಡಿದ್ದಾರೆ. ಅಂಬರೀಶ್ ಅವರು ಇದ್ದಿದ್ದರೆ ಎಲ್ಲರನ್ನು ಕರೆದು ಬುದ್ದಿ ಹೇಳೋ ಪ್ರಯತ್ನ ಮಾಡ್ತಾ ಇದ್ದರು. ಅವರ ವ್ಯಕ್ತಿತ್ವದ ತೂಕ ಹಾಗಿತ್ತು ಎಂದು ಕಿಚ್ಚ ಹೇಳಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ನೆಟ್ಟಿಗರು ಅಂಬರೀಶ್ ಇದ್ದಿದ್ದರೆ ದರ್ಶನ್ ಹಾದಿ ತಪ್ತಾ ಇರ್ತಿಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ತಮ್ಮ ಫ್ಯಾನ್ಸ್ ಬಗ್ಗೆಯೂ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಫ್ಯಾನ್ಸ್ಗೆ ಕೂಡ ಬುದ್ಧಿ ಮಾತು ಹೇಳಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೇ ದರ್ಶನ್ ಫ್ಯಾನ್ಸ್ ವಿಚಾರವಾಗಿ ಸುದೀಪ್ ಮಾತನಾಡಿ ಫ್ಯಾನ್ಸ್ ನೋವು ನನಗೆ ಅರ್ಥ ಆಗುತ್ತೆ. ಕೆಲವೊಬ್ಬರು ಪ್ರಾರ್ಥನೆ ಮಾಡುತ್ತಾರೆ. ಫ್ಯಾನ್ಸ್ ಕೂಡ ಕಾಮ್ ಆಗಬೇಕು. ಕೆಲವೊಬ್ಬರಿಗೆ ಕಾನೂನು ಹೇಗೆ ಕೆಲಸ ಮಾಡುತ್ತೆ ಎನ್ನೋದು ಅರ್ಥ ಆಗಲ್ಲ ಎಂದೂ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತಾಡಿದ ಸುಮಲತಾ ನನ್ನ ಮಗ ಇಂತಹ ಕೆಲಸ ಮಾಡುವವನಲ್ಲ ಎಂದಿದ್ದರು. ದರ್ಶನ್ ಆರೋಪಿ, ಅಪರಾಧಿಯಂತೆ ಬಿಂಬಿಸೋದ ಬೇಡ ಎಂದು ಹೇಳಿದ್ರು. ಕಾನೂನು ವ್ಯವಸ್ಥೆಯಲ್ಲಿ ಏನೇನು ಕ್ರಮ ಆಗಬೇಕೋ ಆದು ಆಗಲಿ. ನನ್ನ ಪೋಸ್ಟ್ ನಲ್ಲಿ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದೇನೆ ಎಂದಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,19 Jun 2025
40ರ ಸನಿಹದಲ್ಲಿ ಮೇಘನಾ ರಾಜ್, ಆದರೂ ಎರಡನೇ ಮದುವೆಗೆ ಹೆಚ್ಚಾಯಿತು ಡಿಮಾಂಡ್
Thu,19 Jun 2025