ಸಮಯ ಸಿಕ್ಕಾಗ ಬಂದು ಅದು ಮಾಡುತ್ತಿದ್ದ, ಮಿಂಚು ಮಾತಿಗೆ ಕರುನಾಡು ತ ತ್ತರ

 | 
ಕ್
ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್‌‍ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಬನಶಂಕರಿ 3ನೇ ಹಂತ, 5ನೇ ಕ್ರಾಸ್‌‍ ಚೌಡೇಶ್ವರಿ ನಿಲಯದಲ್ಲಿ ಸುಮಾರು 5 ವರ್ಷಗಳಿಂದ 33 ವರ್ಷದ ನಟಿ ವಾಸವಾಗಿದ್ದರು. ಇದೀಗ ನಾಗರಬಾವಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದಾರೆ.
ಮಡೆನೂರು ಮನು ಅರೆಸ್ಟ್ ಆಗಿದ್ದೇ ಆಗಿದ್ದು, ಇತ್ತ ಅವರ ಒಂದೊಂದೇ ಆಡಿಯೋ ಮತ್ತು ವಿಡಿಯೋಗಳು ಲೀಕ್ ಆಗುತ್ತಿವೆ. ಕೆಲವೇ ದಿನಗಳ ಹಿಂದೆಯಷ್ಟೇ ಮಡೆನೂರು ಮನು ಹಾಗೂ ಕಿರುತೆರೆ ನಟಿ ಮಧ್ಯೆ ಸಂಧಾನ ಕಾರ್ಯ ನಡೆದಿತ್ತು. ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡ ಸಹ ಇಬ್ಬರ ಮಧ್ಯೆ ಸಂಧಾನ ನಡೆಸಿತ್ತು. ಸಂಧಾನದ ವೇಳೆ ಕಿರುತೆರೆ ನಟಿ ಮಾಡಿದ್ದ ಗಂಭೀರ ಆರೋಪವನ್ನ ಮಡೆನೂರು ಮನು ಒಪ್ಪಿಕೊಂಡಿದ್ದಾರೆ.
ರೇಪ್‌ ಆಗಿರೋದಕ್ಕೆ ಬಾಳು ಕೊಟ್ಟಿದ್ದೀನಿ. ನಾನು ತಾಳಿ ಕಟ್ಟಿದ್ದೀನಿ. ಅವಳೇನಾದರೂ ನನ್ನ ಮೇಲೆ ಕಂಪ್ಲೇಂಟ್‌ ಕೊಡೋಕೆ ಹೋದರೆ.. ರೇಪ್ ಅಲ್ಲ, ಬಾಳು ಹಾಳು ಮಾಡಿದ್ದೀನಿ ಅಲ್ಲ, ನಾನು ಗಂಡ ಅಂತಲೇ ದೂರು ಕೊಡಬೇಕು’’ ಅಂತ ಮಡೆನೂರು ಮನು ಹೇಳಿರುವ ಆಡಿಯೋ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರಲ್ಲಿ ಜಗಳ ಇಲ್ಲ, ರೇಪ್ ಇಲ್ಲ.! ಅವಳು ನನ್ನ ಹೆಂಡತಿ.. ತಾಳಿ ಕಟ್ಟಿದ್ದೀನಿ, ಇಷ್ಟ ಬಂದಂಗೆ ಬರ್ತೀನಿ.. ಇಷ್ಟ ಬಂದಂಗೆ ಹೋಯ್ತೀನಿ. ಅವಳೇನಾದರೂ ನನ್ನ ಮೇಲೆ ಕಂಪ್ಲೇಂಟ್‌ ಕೊಡೋಕೆ ಹೋದರೆ.. ರೇಪ್ ಅಲ್ಲ, ಬಾಳು ಹಾಳು ಮಾಡಿದ್ದೀನಿ ಅಲ್ಲ, ನಾನು ಗಂಡ ಅಂತಲೇ ದೂರು ಕೊಡಬೇಕು. ನಾನು ಇವಳನ್ನ ಹೆಂಡತಿ ಅಂತಲೇ ಸ್ವೀಕರಿಸಿದ್ದೀನಿ ಅಂತ ಮಡೆನೂರು ಮನು ಹೇಳಿರುವ ಆಡಿಯೋ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub